ಚಿತ್ತದ ರಾಗ ರಚನೆ : ಲಿಂ. ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ದೇವಪೊರೆಯೊ ಭವಮಾಲೆಯಜಿತ | ಭಾವಜಮದಹತ ಈ ವಸುಜಾತ ||೧ || ಚಿತ್ತದ ರಾಗ ಭ್ರಾಂತಿಯ ಪೂಗ ಗುಹೇಶ್ವರ ಜೊತೆಗೂಡಿ ಅತಿಬೇಗ ||೨ || ವೃತ್ತಿಯ ಜಾಲ ಚಿಂತೆಯ ಮೂಲ ಚರೇಶ್ವರ ಹತಮಾಡಿ ಘನಲೀಲ || ೩|| ನಿನ್ನಯ ಸಂಗ ಬನ್ನದ ಭಂಗ ಪರೇಶ್ವರ ಆನುಗೈದು ಶಿವಯೋಗ || ೪|| Tags: Post navigation Previous Previous post: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೪Next Next post: ಸಂಪಾದಕೀಯ: ಪಥಿಕನ ಟಿಪ್ಪಣೆಗಳು Related Posts ಚಿತ್ತದ ರಾಗ ಕಾವ್ಯ :“ ಯೋಗಿರಾಡ್ಜಯ ಮಂಗಲಂ|| ಪರತರಶಿವ||” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಶಿವಮಂಗಲವನು ಕೊಡು ಬೇಗ